Home ಕ್ರೈಂ ಸುದ್ದಿ ಬೆಳ್ತಂಗಡಿ: ಮಗನಿಂದ ತಂದೆಯ ಬರ್ಬರ ಹತ್ಯೆ

ಬೆಳ್ತಂಗಡಿ: ಮಗನಿಂದ ತಂದೆಯ ಬರ್ಬರ ಹತ್ಯೆ

ಬೆಳ್ತಂಗಡಿ: ಬಡಿಗೆಯಿಂದ ಬಡಿದು ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಇಂದು ಸಂಜೆ ನಡೆದಿದೆ.

- Advertisement -

ತಂದೆಯನ್ನೇ ಬರ್ಬರವಾಗಿ ಮಗನೇ ಹತ್ಯೆ ಮಾಡಿದ ಘಟನೆ ಗರ್ಡಾಡಿ ಗ್ರಾಮದ ಮುಂಡ್ಯೊಟ್ಟು ಎಂಬಲ್ಲಿ ಸಂಭವಿಸಿದೆ.

- Advertisement -

ಹತ್ಯೆಯಾದ ವ್ಯಕ್ತಿಯನ್ನು ಶ್ರೀಧರ್ ಎಂದು ಗುರುತಿಸಲಾಗಿದೆ. ಮಗನೇ ತಂದೆಯನ್ನು ಕೊಲೆ ಮಾಡಿದ್ದು ಕೊಲೆ ಮಾಡಿದ ಮಗನನ್ನು ಹರೀಶ(29) ಎಂದು ಹೇಳಲಾಗಿದೆ.

- Advertisement -

ಮೃತಪಟ್ಟ ಶ್ರೀಧರಿಗೆ ಇಬ್ಬರು ಗಂಡು, ಒಬ್ಬಳು ಹೆಣ್ಣು ಮಕ್ಕಳಿದ್ದು ಹರೀಶ ಎಂಬ ಮಗ ತಂದೆಯನ್ನೇ ಕೊಲೆ ಮಾಡಿದ್ದಾನೆ.

- Advertisment -

Most Popular