ದೆಹಲಿ: ಸಂಯುಕ್ತ ಕಿಸಾನ್ ಮೋರ್ಚಾ (ಎಸ್ಕೆಎಂ) ವತಿಯಿಂದ ರೈಲ್ ರೋಕೋ ಪ್ರತಿಭಟನೆಯು ಸೋಮವಾರ ಬೆಳಿಗ್ಗೆ 10 ಗಂಟೆಗೆ ಆರಂಭವಾಯಿತು. ಪ್ರಸ್ತುತ ನಡೆಯುತ್ತಿದೆ ಲಖಿಂಪುರ್ ಖೇರಿ ಹಿಂಸಾಚಾರದ ಕುರಿತು ಗೃಹ ಸಚಿವ ಅಜಯ್ ಮಿಶ್ರಾ...
ಕಾಂಗೋ: 2019ರಲ್ಲಿ ಭಿನ್ನ ವಿಭಿನ್ನ ಫೋಟೋ ಪೋಸ್ ಗಳ ಮೂಲಕ ವಿಶ್ವದಾದ್ಯಂತ ವೈರಲ್ ಆಗಿದ್ದ ಗೊರಿಲ್ಲಾಗಳೆರಡರ ಪೈಕಿ ಒಂದು ಗೊರಿಲ್ಲಾ ಕೊನೆಯುಸಿರೆಳೆದಿದೆ.
ಡೆಮಾಕ್ರೆಟಿಕ್ ರಿಪಬ್ಲಿಕ್ ಆಫ್ ಕಾಂಗೋದ ವಿರುಂಗಾ ನ್ಯಾಷನಲ್ ಪಾರ್ಕ್ ನಲ್ಲಿ ಸಂರಕ್ಷಣೆಗೊಳಗಾಗಿದ್ದ...
ಮಂಗಳೂರು: ಸುರತ್ಕಲ್ ಅ.5 ರಂದು ಬಜರಂಗದಳ ಆಯೋಜಿಸಿದ್ದ ಜನಜಾಗೃತಿ ಕಾರ್ಯಕ್ರಮದಲ್ಲಿ ಚೈತ್ರಾ ಕುಂದಾಪುರ ಕೋಮು ವೈಷಮ್ಯ ಹೆಚ್ಚಿಸುವ ಪ್ರಚೋಧನಕಾರಿ ಭಾಷಣ ಹಾಗೂ ಕೋಟಿ- ಚೆನ್ನಯರ ಆಯುಧವನ್ನು ರೌಡಿಗಳು ಬಳಸುವ ತಲವಾರಿಗೆ ಹೋಲಿಸಿ ಪವಿತ್ರ...