Home ಮನೋರಂಜನೆ ಜೆಎನ್ ಯು ಪ್ರತಿಭಟನೆ ಆಧರಿಸಿ ತಯಾರಾಗಿದ್ದ ‘ವರ್ತಮಾನಂ’ ಚಿತ್ರಕ್ಕೆ ಸೆನ್ಸಾರ್ ಮಂಡಳಿ ತಡೆ

ಜೆಎನ್ ಯು ಪ್ರತಿಭಟನೆ ಆಧರಿಸಿ ತಯಾರಾಗಿದ್ದ ‘ವರ್ತಮಾನಂ’ ಚಿತ್ರಕ್ಕೆ ಸೆನ್ಸಾರ್ ಮಂಡಳಿ ತಡೆ

ನವದೆಹಲಿ: ಮಲಯಾಳಂನ ‘ವರ್ತಮಾನಂ’ ಚಿತ್ರಕ್ಕೆ ಕೇರಳ ಸೆನ್ಸಾರ್ ಮಂಡಳಿ ತಡೆ ನೀಡಿದೆ.

- Advertisement -

ಜವಾಹರ್​ಲಾಲ್​ ನೆಹರು ವಿಶ್ವವಿದ್ಯಾಲಯದಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ಆಧರಿಸಿ ನಿರ್ಮಾಣಗೊಂಡಿದ್ದ ಮಲಯಾಳಂನ ‘ವರ್ತಮಾನಂ’ ಚಿತ್ರಕ್ಕೆ ಕೇರಳ ಸೆನ್ಸಾರ್​ ಮಂಡಳಿ​ ತಡೆ ನೀಡಿದೆ.

- Advertisement -

ಸಿದ್ಧಾರ್ಥ್​ ಶಿವ ನಿರ್ದೇಶನದ ವರ್ತಮಾನಂ ಚಿತ್ರದಲ್ಲಿ ಪಾರ್ವತಿ ಮೆನನ್​ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಜೆಎನ್​ಯು ಪ್ರತಿಭಟನೆಯನ್ನೂ ಹೆಚ್ಚು ತೋರಿಸಲಾಗಿದೆ ಎನ್ನಲಾಗಿದ್ದು,, ಈ ಸಿನಿಮಾ ಪ್ರದರ್ಶನಕ್ಕೆ ಅವಕಾಶ ನೀಡಲು ಸೆನ್ಸಾರ್​ ಮಂಡಳಿ ನಿರಾಕರಿಸಿದೆ.

- Advertisement -
- Advertisment -

Most Popular